ಡಿ ಕೆ ಶಿವಕುಮಾರ್ ಬಂದನ ವಿರೋಧಿಸಿ ಕುಂದಾಪುರ ಮತ್ತು ಕೋಟಾ ಬ್ಲಾಕ್ ವತಿಯಿಂದ ಸಂಜೆ ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ ಪ್ರತಿಭಟನೆ

JANANUDI.COM NETWORK

ಡಿ ಕೆ ಶಿವಕುಮಾರ್ ಬಂದನ ವಿರೋಧಿಸಿ ಕುಂದಾಪುರ ಮತ್ತು ಕೋಟಾ ಬ್ಲಾಕ್ ವತಿಯಿಂದ ಸಂಜೆ ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ ಪ್ರತಿಭಟನೆ 

ಕುಂದಾಪುರ ಸೆ. ೪:ಡಿ ಕೆ ಶಿವಕುಮಾರ್ ಬಂದನ ವಿರೋಧಿಸಿ ಕುಂದಾಪುರ ಮತ್ತು ಕೋಟಾ ಬ್ಲಾಕ್ ವತಿಯಿಂದ ಸಂಜೆ ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಇವರ ನೇತ್ರದ್ವದಲ್ಲಿ  ಪ್ರತಿಭಟನೆ ನಡೆಯಿತು. ಪ್ರತಿಭಟನೇಯ ಪ್ರಯುಕ್ತ ಪಂಜಿನ ಮೂಲಕ ದಿಕ್ಕಾರ ಕೂಗುತ್ತಾ ಬಿ.ಜೆ.ಪಿ ನಾಯಕನ ಚಿತ್ರಪಟವನ್ನು ದಹಿಸಿ ರಸ್ತೆಯ ಮೇಲೆ ಕುಳಿತು  ಕಾರ್ಯಕರ್ತರು ಧರಣಿ ಮಾಡಿದರು

  ಈ ಸಂಧರ್ಭದಲ್ಲಿ ಕಿಶನ್ ಹೆಗ್ಡೆ ಕೊಳ್ಕೆಬೈಲು, ಮಲ್ಯಾಡಿ ಶಿವರಾಮ ಶೆಟ್ಟಿ, ಬಿ ಹಿರಿಯಣ್ಣ, ವಿಕಾಸ್ ಹೆಗ್ಡೆ, ಇಚ್ಚಿತ್ ಶೆಟ್ಟಿ, ಶ್ರೀದರ್ ಪಿ.ಎಸ್ ಕೇಂದ್ರ ಸರ್ಕಾರದ ಸರ್ವಾಧಿಕಾರಿ ನೀತಿಯನ್ನು ವಿರೋದಿಸಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಚಂದ್ರಶೇಖರ ಶೆಟ್ಟಿ, ನಾರಾಯಣ ಆಚಾರ್, ಶಿವಾನಂದ ಕೆ., ಗಣೇಶ್ ಶೇರೆಗಾರ್, ರೋಷನಿ ಒಲಿವೇರಾ, ಡೆರಿಕ್ ಕ್ರಾಸ್ತಾ, ವೈ.ಬಿ ರಾಘವೇಂದ್ರ, ಮೋಸೆಸ್ ರಾಡ್ರಿಗಸ್, ಕೋಡಿ ಶಂಕರ್ ಪೂಜಾರಿ, ಬೀಜಾಡಿ ಅಶೋಕ್ ಪೂಜಾರಿ, ಚಂದ್ರಶೇಖರ ಖಾರ್ವಿ, ಶ್ರೀದರ್ ಶೇರೆಗಾರ, ದೇವಕಿ ಸಣ್ಣಯ್ಯ, ಚಂದ್ರಕಾಂತ ಖಾರ್ವಿ, ಚಂದ್ರ ಅಮೀನ್, ರೋಷನ್ ಶೆಟ್ಟಿ, ಹಾರೂನ್ ಸಾಹೇಬ್, ಜ್ಯೋತಿ ಪುತ್ರನ್, ಗುಲಾಬಿಯಮ್ಮ, ರೇವತಿ ಶೆಟ್ಟಿ, ಕೆ.ಎನ್ ನಾಗರಾಜ್, ಹೇರಿಕುದ್ರು ಗಂಗಾಧರ ಶೆಟ್ಟಿ , ದಿನೇಶ್ ಖಾರ್ವಿ, ಸುದಾಕರ ಹಂಗ್ಲೂರು, ಸ್ಟೀವನ್, ರೋಶನ್, ವಿಠ್ಠಲ ಕಾಂಚನ್, ಕೋಡಿ ಪ್ರಭಾಕರ, ಅಬ್ದುಲ್ಲಾ ಕೋಡಿ, ಪ್ರಭಾವತಿ ಶೆಟ್ಟಿ, ಹೇಮಾ, ಜ್ಯೋತಿ ನಾಯ್ಕ, ಜ್ಯೋತಿ ಮೊಗವೀರ, ಕೇಶವ ಭಟ್, ಶಿವಕುಮಾರ್, ಸುನಿಲ್ ಪೂಜಾರಿ, ಗಣೇಶ್ ಶೆಟ್ಟಿ, ವಿಲ್ಸನ್, ಅಣ್ಣಯ್ಯ ಪುತ್ರನ್, ಕುಮಾರ ಖಾರ್ವಿ, ಅಶ್ವಥ್ ಕುಮಾರ್, ಶ್ರೀನಿವಾಸ ಶೆಟ್ಟಿ. ಅರುಣ ಪಟೆಲ್,ನಾಗರಾಜ್ ನಾಯ್ಕಮುಂತಾದವರು ಉಪಸ್ಥಿತರಿದ್ದರು. ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ಸ್ವಾಗತಿಸಿ ನಿರೂಪಿಸಿದರು. ರಮೇಶ್ ಶೆಟ್ಟಿ ವಕ್ವಾಡಿ ವಂದಿಸಿದರು.