ಡಾ|ಎನ್.ಸುಧಾಕರ ಶೆಟ್ಟಿಯವರಿಂದ ರೂ 50 ಸಾವಿರ ಕೊಡುಗೆ

JANANUDI.COM NETWORK

 

ಡಾ|ಎನ್.ಸುಧಾಕರ ಶೆಟ್ಟಿಯವರಿಂದ ರೂ 50 ಸಾವಿರ ಕೊಡುಗೆ

 

 

ಹಿರಿಯ ವೈದ್ಯ, ದಾನಿ ಕುಂದಾಪುರದ ಡಾ|ಎನ್.ಸುಧಾಕರ ಶೆಟ್ಟಿಯವರು ರೂ 50,000 ಕೊರೊನಾ ವಿರುದ್ಧ ಹೋರಾಟಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡುಗೆ ನೀಡಿದ್ದಾರೆ.
ಉಪವಿಭಾಗಾಧಿಕಾರಿ ಕೆ.ರಾಜು ಅವರು ಕುಂದಪ್ರಭದ ಯು.ಎಸ್.ಶೆಣೈ ಯವರೊಂದಿಗೆ ಕುಂದಾಪುರ ಖಾರ್ವಿಕೇರಿಯಲ್ಲಿರುವ 80 ರ ಹರೆಯದ ಡಾ|ಸುಧಾಕರ ಶೆಟ್ಟಿಯವರ ಮನೆಗೆ ತೆರಳಿ ಅವರ ದೇಣಿಗೆ ಸ್ವೀಕರಿಸಿದರು.