ಕೋಲಾರ ನಗರದ ಕಿಲಾರಿಪೇಟೆ ಗೋಕುಲ ವ್ಯಾಯಾಮ ಶಾಲೆಯಲ್ಲಿ ಆಂಜನೇಯಸ್ವಾಮಿಗೆ ವಿಶೇಷ ಪೂಜೆ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

ಕೋಲಾರ ನಗರದ ಕಿಲಾರಿಪೇಟೆ ಗೋಕುಲ ವ್ಯಾಯಾಮ ಶಾಲೆಯಲ್ಲಿ ಆಂಜನೇಯಸ್ವಾಮಿಗೆ ವಿಶೇಷ ಪೂಜೆ

 

 

ಕೋಲಾರ ನಗರದ ಕಿಲಾರಿಪೇಟೆ ಗೋಕುಲ ವ್ಯಾಯಾಮ ಶಾಲೆಯಲ್ಲಿ ಆಶಾಢ ಮಾಸದ ದ್ವಾದಶಿ ಪ್ರಯುಕ್ತ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗುರುಗಳಾದ ಮಣಿಯಾದವ್, ಕುಸ್ತಿಪಟುಗಳಾದ ಪ್ರಭಾಕರ್‍ಯಾದವ್, ವೇಣು , ಮಂಜುನಾಥ್, ಕಾರ್ತೀಕ್, ಶ್ರೀಕಾಂತ್, ನಾಗೇಶ್, ಹರೀಶ್, ಮನೋಜ್, ಚಿನ್ನಿ, ಸಾಯಿಕೃಷ್ಣ, ತೇಜಸ್ ಇದ್ದರು.