ಕುಂದಾಪುರ ಸಂತ ಜೊಸೇಫ್ ಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ವನಮಹತ್ಸೋವ

JANANUDI NETWORK

ಕುಂದಾಪುರ ಸಂತ ಜೊಸೇಫ್ ಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ವನಮಹತ್ಸೋವ

 

ಕುಂದಾಪುರ, ಜು.27: ಇಲ್ಲಿನ ಸಂತ ಜೋಸೆಫ್ ಪ್ರೌಢ ಶಾಲೆಯ ಇಕೋ ಕ್ಲಬ್ ರೋಟರಿ ಕ್ಲಬ್ ರೀವರ್ ಸೈಡ್ ಕುಂದಾಪುರ ಇವರ ಸಹಯೋಗದೊಂದಿಗೆಗೆ ವನಮಹತ್ಸೋವವನ್ನು ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ವೈಲೆಟ್ ತಾವ್ರೊ ‘ನಾವು ಪ್ರಕ್ರತಿಗೆ ತೊಂದರೆ ಮಾಡಬರದು, ನಮ್ಮ ದುರಾಸೆಯಿಂದ ಪ್ರಕ್ರತಿ ನಾಶ ಮಾಡಿದರೆ, ಪ್ರಕ್ರತಿ ಮುನಿಸಿಕೊಳ್ಳುತ್ತದೆ, ನಾವು ಪ್ರಕ್ರತಿಯ ಉಳಿವಿಗಾಗಿ ಶ್ರಮಿಸಬೇಕು. ಸಂರಕ್ರ್ಷಿಸೋಣ, ಗೀಡಗಳನ್ನು ನೆಟ್ಟು ಪ್ರಕ್ರತಿಯನ್ನು ಸಂರರಕ್ಷಿಸೋಣ’ ಎಂದು ಪ್ರಸ್ತಾವಿಕ ನುಡಿಗಳನ್ನು ಆಡಿಅದ್ರು
ಅತಿಥಿಗಳಾದ ರೋಟರಿ ರೀವರ್ ಸೈಡ್ ಕುಂದಾಪುರ ಅಧ್ಯಕ್ಷ ರಾಜು ಪೂಜಾರಿ ಮೂಡ್ಲಕಟ್ಟೆ ಇವರು ಪರಿಸರ ಜಾಗ್ರತಿ ಬಗ್ಗೆ ಇಕೋ ಕ್ಲಬಿನ ಪಾತ್ರ ಪ್ರಶಂನೀಯ’ಎಂದು ತಿಳಿಸಿದರು. ಪ್ರಕ್ರತಿಯ ಮಹತ್ವದ ಬಗ್ಗೆ ರೂಪಕವನ್ನು ಪ್ರದರ್ಶಿಸಲಾಯಿತು, ಹಾಗೂ ದ್ರಶ್ಯ ಮಾಧ್ಯಮದ ಮೂಲಕ ಪ್ರಕ್ರತಿಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಇಕೋ ಕ್ಲಬಿನ್ ಅಧ್ಯಕ್ಷ ಪ್ರಸಾದ್ ವಂದಿಸಿದರು. ಇಕೋ ಕ್ಲಬಿನ ಸಂಚಾಲಕಿ ಶಿಕ್ಷಕಿ ಭಗಿನಿ ಐವಿ ವಂದಿಸಿದರು.