ಕುಂದಾಪುರ ಬ್ಲಾಕ್ ಕಾಂಗ್ರೆಸ್: ಕೃಷಿ ಮಸೂದೆ ವಿರೋಧಿಸಿ ಸಹಿ ಸಂಗ್ರಹ ಅಭಿಯಾನ

JANANUDI.COM NETWORK


ಕುಂದಾಪುರ, ಒ.8: ಕೇಂದ್ರ ಸರಕಾರ ಸಂಸತ್ತಿನಲ್ಲಿ ಜ್ಯಾರಿಗೊಳಿಸಿದ ಕೃಷಿ ಮಸೂದೆಯನ್ನು ವಿರೋಧಿಸಿ ಸಹಿ ಸಂಗ್ರಹ ಅಭಿಯಾನವನ್ನು ಕೆ.ಪಿ.ಸಿ.ಸಿ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಸೂಚನೆಯಂತೆ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಕುಂದಾಪುರ ಪುರಸಭೆ ವ್ಯಾಪ್ತಿಯ ಕಾಂಗ್ರೆಸ್ ನೇತಾರರು ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ನಡೆಸಿದರು


ಕುಂದಾಪುರ ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಜಾಕೋಬ್ ಸಂತಾನ್ ಡಿಸೋಜಾ, ಚಿಕ್ಕನಸಾಲು ವಾರ್ಡ್ ಸಂಗಮ್ ವಠಾರದಲ್ಲಿ.
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ, ಚಿಕ್ಕನಸಾಲು ರಸ್ತೆಯ ಬಲ ಭಾಗದಲ್ಲಿ.
ಯುವ ಮುಖಂಡ ಕೋಡಿ ಸುನೀಲ್ ಪೂಜಾರಿ, ಕೋಡಿ ಉತ್ತರ ಭಾಗದಲ್ಲಿ. ಪುರಸಭೆ ಸದಸ್ಯೆ ದೇವಕಿ ಸಣ್ಣಯ್ಯ ಸರಕಾರಿ ಆಸ್ಪತ್ರೆ ವಾರ್ಡಿನಲ್ಲಿ.
ಕುಂದಾಪುರ ಪುರಸಭೆಯ ಮಾಜಿ ನಾಮ ನಿರ್ದೇಶಿತ ಸದಸ್ಯ ಕೇಶವ ಭಟ್ ಸೆಂಟ್ರಲ್ ವಾರ್ಡಿನಲ್ಲಿ.
ಜ್ಯೋತಿ ಡಿ ನಾಯ್ಕ್ ನಾನಾ ಸಾಹೇಬ್ ವಾರ್ಡಿನಲ್ಲಿ.
ಪುರಸಭೆ ಸದಸ್ಯೆ ಪ್ರಭಾವತಿ ಶೆಟ್ಟಿ ಈಷ್ಟ್ ವೆಷ್ಟ್ ವಾರ್ಡಿನಲ್ಲಿ.
ವೇಣುಗೋಪಾಲ ಶಾಂತಿನಿಕೇತನ ವಾರ್ಡ್ 22 ರಲ್ಲಿ.
ಸೀಮಾ ಪೂಜಾರಿ ಮತ್ತ್ತು ಶಸಿಕುಮಾರ್ ಕಲ್ಲಾಗರ ವಾರ್ಡಿನಲ್ಲಿ.
ಅಶೋಕ ಸುವರ್ಣ ವೇಣುಗೋಪಾಲ ಶಾಂತಿನಿಕೇತನ ವಾರ್ಡ್ 23 ರಲ್ಲಿ, ವಿಶ್ವನಾಥ ಪೂಜಾರಿ ಹುಂಚಾರಬೆಟ್ಟು ವಾರ್ಡಿನಲ್ಲಿ. ಆಶಾ ಕರ್ವಾಲ್ಲೊ ಚರ್ಚ್ ವಾರ್ಡಿನಲ್ಲಿ ಸಹಿ ಅಭಿಯಾನವನ್ನು ನಡೆಸಿದರು

ಕುಂದಾಪುರ ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಜಾಕೋಬ್ ಸಂತಾನ್ ಡಿಸೋಜಾ, ಚಿಕ್ಕನಸಾಲು ವಾರ್ಡ್ ಸಂಗಮ್ ವಠಾರ
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ,ಚಿಕ್ಕನಸಾಲು ರಸ್ತೆಯ ಬಲ ಭಾಗ
ಯುವ ಮುಖಂಡ ಕೋಡಿ ಸುನೀಲ್ ಪೂಜಾರಿ, ಕೋಡಿ ಉತ್ತರ ಭಾಗ
ಪುರಸಭೆ ಸದಸ್ಯೆ ದೇವಕಿ ಸಣ್ಣಯ್ಯ ಸರಕಾರಿ ಆಸ್ಪತ್ರೆ ವಾರ್ಡ್
ಕುಂದಾಪುರ ಪುರಸಭೆಯ ಮಾಜಿ ನಾಮ ನಿರ್ದೇಶಿತ ಸದಸ್ಯ ಕೇಶವ ಭಟ್ ಸೆಂಟ್ರಲ್ ವಾರ್ಡ್
ಜ್ಯೋತಿ ಡಿ ನಾಯ್ಕ್ ನಾನಾ ಸಾಹೇಬ್ ವಾರ್ಡ್
ಪುರಸಭೆ ಸದಸ್ಯೆ ಪ್ರಭಾವತಿ ಶೆಟ್ಟಿ ಈಷ್ಟ್ ವೆಷ್ಟ್ ವಾರ್ಡ್
ವೇಣುಗೋಪಾಲ ಶಾಂತಿನಿಕೇತನ ವಾರ್ಡ್ 22
ಸೀಮಾ ಪೂಜಾರಿ ಮತ್ತ್ತು ಶಸಿಕುಮಾರ್ ಕಲ್ಲಾಗರ ವಾರ್ಡ್
ಅಶೋಕ ಸುವರ್ಣ ವೇಣುಗೋಪಾಲ ಶಾಂತಿನಿಕೇತನ ವಾರ್ಡ್ 23
ವಿಶ್ವನಾಥ ಪೂಜಾರಿ ಹುಂಚಾರಬೆಟ್ಟು ವಾರ್ಡ್
ಆಶಾ ಕರ್ವಾಲ್ಲೊ ಚರ್ಚ್ ವಾರ್ಡ್