ಕುಂದಾಪುರ ಕಥೊಲಿಕ್ ವೈ,ಸಿ.ಎಸ್. ಸಂಚಾಲನೆಯಿಂದ ಶಿಕ್ಷಕರ ದಿನಾಚರಣೆ

JANANUDI.COM NETWORK

 

ಕುಂದಾಪುರ ಕಥೊಲಿಕ್ ವೈ,ಸಿ.ಎಸ್. ಸಂಚಾಲನೆಯಿಂದ ಶಿಕ್ಷಕರ ದಿನಾಚರಣೆ

ಕುಂದಾಪುರ, ಸೆ.2: ಕುಂದಾಪುರ ಭಾರತೀಯ ಕಥೊಲಿಕ್ ಯುವ ಸಂಘಟನೆಯಿಂದ ಕುಂದಾಪುರ ರೋಜರಿ ಮಾತಾ ಇಗರ್ಜಿಗೆ ಸೇರಿದ ಎಲ್ಲಾ ಶಾಲೆಯ ಶಿಕ್ಷಕರಿಗೆ, ಪ್ರಾದ್ಯಾಪಕರನ್ನು ಸೇರಿಸಿ ಶಿಕ್ಷರ ದಿನಾಚರಣೆಯನ್ನು ಸೆಪ್ಟಂಬರ್ 3 ರಂದುï್ಲ ಆಚರಿಸಲಾಯಿತು. ಮೊದಲಿಗೆ ಶಿಕ್ಷಕರ ಜೊತೆ ಪ್ರಾಂಶುಪಾಲ ಧರ್ಮಗುರು ಫಾ| ಪ್ರವೀಣ್ ಅಮ್ರತ್ ಮಾರ್ಟಿಸ್ ನೇತ್ರದ್ಚಲ್ಲಿ, ಇಗರ್ಜಿಯ ಪ್ರಧಾನ ಧರ್ಮಗುರು ಫಾ|ಸ್ಟ್ಯಾನಿ ತಾವ್ರೊ ಇವರ ಸಹ ಯಾಜಕತ್ವದಲ್ಲಿ ಬಲಿಪೂಜೆಯನ್ನು ನೇರವೆರಿಸಿತು.
ನಂತರ ನೆಡೆದ ಸಮಾರಂಭದಲ್ಲಿ ಶಿಕ್ಷಕರಿಗಾಗಿ ತನ್ನ ತಮ್ಮ ಜನ್ಮ ದಿನಚರಣೆಯನ್ನು ಸಮರ್ಪಿಸಿಕೊಂಡ ಮಾಜಿ ರಾಷ್ಟ್ರಪತಿ ಚಿ.ರಾಧಕ್ರಷ್ಣರನ್ನು ನೆನೆದು. ಶಿಕ್ಷಕರು ಮಕ್ಕಳಿಗೆ ಶಿಕ್ಷಣ ಮಾತ್ರವಲ್ಲಾ ಅವರು ಉತ್ತಮ ಮಾರ್ಗದರ್ಶಕರಾಗಿದ್ದಾರೆ. ಅವರು ಮಕ್ಕಳ ಭವಿಸ್ಯವನ್ನು ರೂಪಿಸುವ ಮಹತ್ತರವಾದ ಹೊಣೆ ಇದೆ, ಹೆಚ್ಚಿನವರು ಶಿಕ್ಷಕರ ಮಾರ್ಗದರ್ಶನದಿಂದ ಬಹು ಪ್ರಸಿದ್ದ ದೊಡ್ಡ ವ್ಯಕ್ತಿಗಳಾಗಿ ಹೊಮ್ಮಿದ್ದಾರೆ’ ಎಂದು ಅವರು ಶುಭಾಷಯ ಕೋರಿದರು, ಸಹಾಯಕ ಧರ್ಮಗುರು ಫಾ|ವಿಜಯ್ ಡಿಸೋಜಾ, ಪಾಲನ ಮಂಡಳಿ ಕಾರ್ಯದರ್ಶಿ ಶಿಕ್ಷಕಿ ಫೆಲ್ಸಿಯಾನ್ ಡಿಸೋಜಾ, ವೈ,ಸಿ.ಎಸ್. ಸಚೇತಕಿ ಉಪನ್ಯಾಸಕಿ ಲೋನಾ ಲುವಿಸ್, ಅಧ್ಯಕ್ಷೆ ರೀಯಾ ಬರೆಟ್ಟೊ ಕಾರ್ಯದರ್ಶಿ ಆಲಿಶಾ ಡಿಸೋಜಾ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು