ಸ್ವಾತಂತ್ರ್ಯೋಸವದ ಪ್ರಯುಕ್ತ ರಾಯಲ್ಪಾಡು ಗ್ರಾಮದಲ್ಲಿ ಮುಸ್ಲಿಮ್ ಬಾಂಧವರಿಂದ ಪ್ರಮುಖ ಬೀದಿ ಗಳಲ್ಲಿ ಭಾರತಾಂಬೆಯ ಜೈ ಕಾರ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: 74ನೇ ಸ್ವಾತಂತ್ರ್ಯೋಸವದ ಅಂಗವಾಗಿ ರಾಯಲ್ಪಾಡಿನ ಗ್ರಾಮದಲ್ಲಿ ಮುಸ್ಲಿಮ್ ಸಮುದಾಯದಿಂದ ಗ್ರಾಮದ ಪ್ರಮುಖ ಬೀದಿ ಗಳಲ್ಲಿ ಭಾರತ ದೇಶದ ರಾಷ್ಠ್ರದ ಧ್ವಜವನ್ನು ಹಿಡಿದು ಭಾರತಾಂಬೆಗೆ ಜೈ ಕಾರದ ಘೋಷಣೆ ಕೂಗಿ ಸಂಬ್ರಮಿಸಿದರು. ಚಿಕ್ಕ ಮಕ್ಕಳು, ಹೆಂಗಸರು,ಯುವಕರು ಇದ್ದು ಮುಖಂಡರಾದ ಶಬ್ಬೀರ್,ಇನಾಯುತ್ತುಲ್ಲಾ, ರಫೀಕ್, ಪ್ರಕಾಶ್ ಶೇಠ್ ಇದ್ದರು