ಶ್ರೀನಿವಾಸಪುರ : ಮಾಜಿ ಮುಖ್ಯ ಮಂತ್ರಿ ಎಚ್. ಡಿ ಕುಮಾರಸ್ವಾಮಿ ಮುಳಬಾಗಿಲಿಗೆ ಹೋಗುವಾಗ ಪಟ್ಟಣದಲ್ಲಿ ಜೆಡಿಎಸ್ ಕಾರಕರ್ತರು ಹೂಗುಚ್ಛ ನೀಡಿ ನೆಚ್ಚಿನ ನಾಯಕನಿಗೆ ಅಭಿನಂದನೆ ಸಲ್ಲಿಸಿದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

 

 

ಶ್ರೀನಿವಾಸಪುರ : ಮಾಜಿ ಮುಖ್ಯ ಮಂತ್ರಿ ಎಚ್. ಡಿ ಕುಮಾರಸ್ವಾಮಿ ಮುಳಬಾಗಿಲಿಗೆ ಹೋಗುವಾಗ ಪಟ್ಟಣದಲ್ಲಿ ಜೆಡಿಎಸ್ ಕಾರಕರ್ತರು ಹೂಗುಚ್ಛ ನೀಡಿ ನೆಚ್ಚಿನ ನಾಯಕನಿಗೆ ಅಭಿನಂದನೆ ಸಲ್ಲಿಸಿದರು. 

 

 

 

ಮುಳಬಾಗಿಲಿನಲ್ಲಿ ಜೆಡಿಎಸ್ ಮುಖಂಡ ಸಮೃದ್ದಿ ಮಂಜುನಾಥ್ ಹಮ್ಮಿಕೊಂಡಿರುವ ದಿನಸಿ ಕಿಟ್ ವಿತರಣೆ ಕಾಠ್ಯಕ್ರಮದಲ್ಲಿ ಭಾಗವಹಿಸಲು ತೆರಳುವ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಪಟ್ಟಣದಲ್ಲಿ ಹೂಗುಚ್ಛ ನೀಡಲು ಮುಂದಾದರು . ಈ ವೇಳೆ ರಕ್ಷಣಾ ಪೊಲೀಸರು ಕಾರಕರ್ತರನ್ನು ದೂರ ಸರಿಸಲು ಹರಸಾಹಸ ಪಡುವಂತಾಯಿತು . ಮಾಜಿ ಶಾಸಕ ಜಿ ಕೆ ವೆಂಕಟಶಿವಾರೆಡ್ಡಿ ವಿಧಾನ ಪರಿಷತ್ ಸದಸ್ಯ ತೂಪಲ್ಲಿ ಅರ್. ಚೌಡರೆಡ್ಡಿ ಜಿಪಂ ಸದಸ್ಯ ಅರ್. ನಾರಾಯಣಸ್ವಾಮಿ , ತಾಪಂ ಸದಸ್ಯರಾದ ಜಿ . ಎಂ . ಕೃಷ್ಣಾರೆಡ್ಡಿ – ಎಸ್ . ಎನ್ . ಮಂಜುನಾಥ್ , ಪುರಸಭಾ ಸದಸ್ಯರಾದ ಅಪ್ಯೂರು ರಾಜು , ಶಬ್ಬೀರ್ ಖಾನ್, ರಸೂಲ್ ಖಾನ್, ಎಪಿಎಂಸಿ ನಿರ್ದೇಶಕ ಅಥಾ ಉಲ್ಲಾ ಖಾನ್, ಪುರಸಭೆ ಮಾಜಿ ಸದಸ್ಯರಾದ ಇಜಾಜ್ ಪಾಷ, ನಯಾಜ್ ಅಹಮ್ಮದ್, ಕಿಸಾನ್ ಇಜಾಜ್ ಖಾನ್, ವಕೀಲ ಶಿವಪ್ಪ ರಾಘವರೆಡ್ಡಿ ಇಂದಿರಾ ಭವನ್ ರಾಜಣ್ಣ ಪೂಲು ಶಿವಾರೆಡ್ಡಿ ಸಂತೋಷ್ ಇತರರು ಇದ್ದರು .