ಶುಭ ನವರಾತ್ರಿಗಾಗಿ ಉಡುಪಿಯ “ಸ್ಯಾoಡ್ ಥೀಮ್” ತಂಡದಿಂದ ಕುಂಕುಮಾoಕಿತೆ ದೇವಿಯ ಮರಳಶಿಲ್ಪಾಕೃತಿ

JANANUDI.COM NETWORK

ಶುಭ ನವರಾತ್ರಿಗಾಗಿ ಉಡುಪಿಯ “ಸ್ಯಾoಡ್ ಥೀಮ್” ತಂಡದಿಂದ ಕುಂಕುಮಾoಕಿತೆ ದೇವಿಯ ಮರಳಶಿಲ್ಪಾಕೃತಿ

ಕುಂದಾಪುರ, ಸೆ.೨೯: ಸೆಪ್ಟಂಬರ್ ೨೮ ರಂದು ಮಹಾಲಸೆ ಅಮಾವಸೆಯಂದು ಶುಭ ನವರಾತ್ರಿ ಎಂಬ ಧ್ಯೇಯದಡಿಯಲ್ಲಿ ನವರಾತ್ರಿಯ ಪ್ರಯುಕ್ತ  ಶಂಖ , ಚಕ್ರ, ಪದ್ಮದೊಂದಿಗೆ ಅಭಯ ಹಸ್ತಲಾಗಿ ಕುಂಕುಮಾoಕಿತೆ ದೇವಿಯ ಮರಳಶಿಲ್ಪಾಕೃತಿಯನ್ನು ಹಳೆ ಅಳಿವೆ, ಕೋಟೇಶ್ವರ -ಕುಂದಾಪುರದ ಕಡಲ ತೀರದಲ್ಲಿ.
ಉಡುಪಿಯ “ಸ್ಯಾoಡ್ ಥೀಮ್” ತಂಡದವರು ರಚಿಸಲಾಯಿತು. ಖ್ಯಾತ ಮರಳು ಶಿಲ್ಪಾ ಕಲಾವಿದರಾದ ಹರೀಶ್ ಸಾಗಾ, ರಾಘವೇಂದ್ರ, ಪ್ರಸಾದ್ ಆರ್. ಇವರುಗಳು ತಂಡದಲ್ಲಿದ್ದು ಜನಾಕರ್ಷಣೆಯಿಂದ ಮೆಚ್ಚುಗೆ ಪಡೆಯಿತು.