ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರೂರು ಸರ್ಕಾರದ ಉಚಿತ ಸಮವಸ್ತ್ರ ವಿತರಣ- ಭೋಜನ ಕೂಟ

JANANUDI.COM NETWORK

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರೂರು ಸರ್ಕಾರದ ಉಚಿತ ಸಮವಸ್ತ್ರ ವಿತರಣ- ಭೋಜನ ಕೂಟ

ಕುಂದಾಪುರ, ಆ.೨೫:  ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ (ಉರ್ದು ) ಬಸ್ರೂರು ಎಲ್ಲಾ ವಿದ್ಯಾರ್ಥಿಗಳಿಗೂ ಸಮವಸ್ತ್ರ  ವಿತರಿಸಲಾಯಿತು. ಮತ್ತು ಶಾಲೆಯ ಎಲ್ಲಾ ಮಕ್ಕಳಿಗೂ ಮೊಹಮ್ಮದ್ ಹನೀಫ್ ಶೇಕ್ ರವರು ವಿಶೇಷ ಭೋಜನ ವ್ಯವಸ್ಥೆ ಮಾಡಿದ್ದರು. ’ಭಗವಂತ ಅವರಿಗೆ ಇನ್ನಷ್ಟು ಶಕ್ತಿ ಕರುಣಿಸಲಿ’ ಎಂದು ಶಾಲೆಯ ವತಿಯಿಂದ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಲಾಯಿತು

    ಮೊಹಮ್ಮದ್  ಹನೀಫ್ ಶೇಖ್, ಎಸ್.ಡಿ. ಎಮ್.ಅಧ್ಯಕ್ಷ  ಅಬ್ದುಲ್ ಅಜೀಜ಼್,  ಶಾಲಾ ಮುಖ್ಯೋಪಾಧ್ಯಾಯಿನಿ ವಿಶಾಲಾಕ್ಷಿ ಶೆಟ್ಟಿ ಹಾಗೂ ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.