ಬಸ್ರೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥೋತ್ಸವ ರದ್ದುಪಡಿಸಲಾಗಿದೆ :  ಬಿ.ಅಪ್ಪಣ್ಣ ಹೆಗ್ಡೆ

JANANUDI.COM NETWORK

 

 

 

ಬಸ್ರೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥೋತ್ಸವ ರದ್ದುಪಡಿಸಲಾಗಿದೆ :  ಬಿ.ಅಪ್ಪಣ್ಣ ಹೆಗ್ಡೆ

 

 

ಕುಂದಾಪುರ, ಮಾ.25: ಬಸ್ರೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥೋತ್ಸವ ಎಪ್ರಿಲ್ 8 ರಂದು ನಡೆಯಬೇಕಿದ್ದು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಥೋತ್ಸವವನ್ನು ರದ್ದುಪಡಿಸಲಾಗಿದೆ ಎಂದು ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ತಿಳಿಸಿದ್ದಾರೆ