ಪೇಜಾವರ ವಿಶ್ವೇಶ ಶ್ರೀ ಅಗಲಿಕೆಗೆ ಅಪ್ಪಣ್ಣ ಹೆಗ್ಡೆ ಸಂತಾಪ

jananudi.com network

ಪೇಜಾವರ ವಿಶ್ವೇಶ ಶ್ರೀ ಅಗಲಿಕೆಗೆ ಅಪ್ಪಣ್ಣ ಹೆಗ್ಡೆ ಸಂತಾಪ

 

 

ಐದು ಪರ್ಯಾಯಅವಧಿಯಲ್ಲೂ ಹೊರೆಕಾಣಿಕೆ ಅರ್ಪಣೆ ಸಹಿತ ವಿವಿಧ ಸೇವೆ ಮಾಡಲು ಅವಕಾಶ ನೀಡಿದ ಪೂಜ್ಯ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಶ್ರೀಪಾದರು ನಮ್ಮನ್ನಗಲಿರುವುದು ಸವಾಜ ದೊಡ್ಡ ಮಾರ್ಗದರ್ಶಕರನ್ನು ಕಳೆದು ಕೊಂಡಂತಾಗಿದೆ ಎಂದು ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಸಂತಾಪ ವ್ಯಕ್ತಪಡಿಸಿದ್ದಾರೆ.

Inbox x