ನಿನ್ನೆ ಸಂಜೆ ಹೆರಿಕುದ್ರು ಸೇತುವೆ ಮೇಲಿನಿಂದ ಹಾರಿದ ಕೆ.ಜಿ.ಗಣೇಶ್ ಶವ ಇಂದು ಬೆಳ್ಳಂಬೆಳ್ಳಗೆ ಹೆಮ್ಮಾಡಿ ಬಳಿಯ ಹೊಳೆಯಲ್ಲಿ ಪತ್ತೆಯಾಗಿದೆ

JANANUDI.COM NETWORK

 

 

ನಿನ್ನೆ ಸಂಜೆ ಹೆರಿಕುದ್ರು ಸೇತುವೆ ಮೇಲಿನಿಂದ ಹಾರಿದ ಕೆ.ಜಿ.ಗಣೇಶ್ ಶವ ಇಂದು ಬೆಳ್ಳಂಬೆಳ್ಳಗೆ ಹೆಮ್ಮಾಡಿ ಬಳಿಯ ಹೊಳೆಯಲ್ಲಿ ಪತ್ತೆಯಾಗಿದೆ

 

 

 

ಕುಂದಾಪುರ, ಜ.27: ನಿನ್ನೆ ಸಂಜೆ ಕುಂದಾಪುರ – ಹೆರಿಕುದ್ರು ಸೇತುವೆ ಮೇಲಿನಿಂದ ಹಾರಿದ ಕೆ.ಜಿ.ಗಣೇಶ್ ಶವ ಇಂದು ಬೆಳ್ಳಂಬೆಳ್ಳಗೆ ಹೆಮ್ಮಾಡಿ ಬಳಿಯ ಹೊಳೆಯಲ್ಲಿ ಪತ್ತೆಯಾಗಿದೆ.ಹಾರಿದ ಕೂಡಲೇ ಹ್ರದಯಾಘಾತದಿಂದ ಸಾವು ಸಂಭವಿಸಿರ ಬಹುದೆಂದು ಶಂಕಿಸಲಾಗಿದ್ದು,ಅಗ್ನಿ ಶಾಮಕ ದಳದ ಸತತ ಕಾರ್ಯಾಚರಣೆ ಯ ನಂತರವೂ ಪತ್ತೆಯಾಗದ ಶವ ನೀರಿನ ಸೆಳವಿಗೆ ಸಿಲುಕಿ ಅಷ್ಟೊಂದು ದೂರದಲ್ಲಿ ಪತ್ತೆಯಾಗಿದೆ.