ಕೊಂಕಣಿ ಅಭಿವೃದ್ಧಿ ಸಮಿತಿಯಿಂದ,ಅಧ್ಯಕ್ಷೆ ಶ್ರೀಮತಿ ವಿನ್ನಿಫ್ರೆಡ್ ಫೆರ್ನಾಂಡಿಸ್ ರಿಗೆ ಶ್ರದ್ಧಾಂಜಲಿ.

JANANUDI.COM NETWORK

 

 

 

ಕೊಂಕಣಿ ಅಭಿವೃದ್ಧಿ ಸಮಿತಿಯಿಂದ,ಅಧ್ಯಕ್ಷೆ ಶ್ರೀಮತಿ ವಿನ್ನಿಫ್ರೆಡ್ ಫೆರ್ನಾಂಡಿಸ್ ರಿಗೆ ಶ್ರದ್ಧಾಂಜಲಿ.

 

 

 

 

ಕುಂದಾಪುರ, ಎ.30:  ಕೊಂಕಣಿ ಅಭಿವೃದ್ಧಿ ಸಮಿತಿಯಿಂದ ಶ್ರೀಮತಿ ವಿನ್ನಿಫ್ರೆಡ್ ಫೆರ್ನಾಂಡಿಸ್ ರಿಗೆ ಶ್ರದ್ಧಾಂಜಲಿ. ಕುಂದಾಪುರ ತಾಲೂಕು ಕೊಂಕಣಿ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ವಿನ್ನಿಫ್ರೆಡ್ ಫೆರ್ನಾಂಡಿಸ್ ಅವರ ನಿಧನಕ್ಕೆ ಸಂಸ್ಥೆಯ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕುಂದಾಪುರ ತಾಲೂಕಿನಲ್ಲಿ ಕೊಂಕಣಿ ಮಾತ್ರಭಾಷೆಯ ಸಮಾಜ ಬಾಂಧವರನ್ನು ಒಗ್ಗೂಡಿಸಲು ಶ್ರಮಿಸಿದ ವಿನ್ನಿಫ್ರೆಡ್ ಅವರ ಕೊಡುಗೆಯನ್ನು ಸ್ಮರಿಸಲಾಯಿತು. ಕಾರ್ಯದರ್ಶಿ ಯು.ಎಸ್.ಶೆಣೈ ವಿವರ ನೀಡಿ ,ನಿರ್ಣಯ ಮಂಡಿಸಿದರು . ಪಿ.ಜಯವಂತ ಪೈ ವಂದಿಸಿದರು.