ಕರೋನ ವೈರಸನ ಭಯದಿಂದಾಗಿ ಸಂಕಷ್ಟ ಎದುರಾಗಿದೆ:ರಿಕ್ಷ ಚಾಲಕರ ಸ್ವತ:ರಕ್ಷಣೆಗೆ ಸಿಐಟಿಯು ಮನವಿ

JANANUDI.COM NETWORK

 

ಕರೋನ ವೈರಸನ ಭಯದಿಂದಾಗಿ ಸಂಕಷ್ಟ ಎದುರಾಗಿದೆ:ರಿಕ್ಷ ಚಾಲಕರ ಸ್ವತ:ರಕ್ಷಣೆಗೆ ಸಿಐಟಿಯು ಮನವಿ

 

 

 

ಕುಂದಾಪುರ: ದಿನದ 18 ಗಂಟೆ ದುಡಿದು ಉಣ್ಣುವ ರಿಕ್ಷಾ ಮತ್ತು ವಾಹನ ಚಾಲಕರಿಗೆ ಕರೋನ ವೈರಸನ ಭಯದಿಂದಾಗಿ ಸಂಕಷ್ಟ ಎದುರಾಗಿದೆ.ಸರಕಾರವು ಈ ಚಾಲಕರ ಕುಟುಂಬಗಳಿಗೆ ಕೇರಳ ಸರಕಾರದಂತೆ ಪ್ಯಾಕೇಜ್ ಘೋಷಿಸಲು ಒತ್ತಾಯಿಸಿದೆ.ಕುಂದಾಪುರ ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘವು ದಿನನಿತ್ಯ ಹಲವಾರು ಜನರನ್ನು ಸಂಪರ್ಕಿಸುವ ಎಲ್ಲಾ ಚಾಲಕರು ತಾವು ಸ್ವತಃ ರಕ್ಷಣೆ ವಹಿಸಲು ಸಾಧ್ಯವಾದಷ್ಟು ಕೆಲವು ಮುಂಜಾಗ್ರತ ಕ್ರಮವಾಗಿ ಸೈನಿಟೈಸರ್ ಹಾಗು ಮಾಸ್ಕ್ ಬಳಸಲು ಮುಂದಾಗಬೇಕೆಂದು ಮನವಿ ಮಾಡಿದೆ.ಜಿಲ್ಲಾಡಳಿತವು ಬಡವರಾದ ಚಾಲಕರಿಗೆ ಮಾಸ್ಕ, ಸೈನಿಟೈಸರ್ ಉಚಿತವಾಗಿ ವಿತರಿಸಲು ಕ್ರಮವಹಿಸಬೇಕೆಂದು ಮನವಿ ಮಾಡುತ್ತದೆ ಎಂದು ಸಂಘವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜುದೇವಾಡಿಗ
ಪ್ರಧಾನ ಕಾರ್ಯದರ್ಶಿ
ಕುಂದಾಪುರ ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ (ಸಿಐಟಿಯು)