ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ವಿಠಲ ಮೂಲ್ಯ ಆಯ್ಕೆ

ವರದಿ: ವಾಲ್ಟರ್ ಮೊಂತೇರೊ

ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ವಿಠಲ ಮೂಲ್ಯ ಆಯ್ಕೆ


ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತ್ತು ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೇತೃತ್ವದಲ್ಲಿ ಜರಗಲಿರುವ 13ನೇ ವರ್ಷದ ಅಬ್ಬನಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ವಿಠಲ ಮೂಲ್ಯ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರು-ಶಶಿಧರ್ ಶೆಟ್ಟಿ,
ಗೌರವ ಸಲಹೆಗಾರರು-ರವಿರಾಜ್ ಶೆಟ್ಟಿ,
ಉಪಾಧ್ಯಕ್ಷರು-ವೀಣಾ ಪೂಜಾರಿ,
ಕಾರ್ಯದರ್ಶಿ-ಹರಿಣಾಕ್ಷಿ ಪೂಜಾರಿ,
ಜೊತೆ ಕಾರ್ಯದರ್ಶಿ-ಬಾಲಕೃಷ್ಣ ಮಡಿವಾಳ
ಕೋಶಾಧಿಕಾರಿ-ಲಲಿತಾ ಆಚಾರ್ಯ
ಆರ್ಥಿಕ ಸಮಿತಿ-ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ರಾಜೇಶ್ ಕೋಟ್ಯಾನ್
ಅಂತರಿಕ ಲೆಕ್ಕಪರಿಶೋಧಕರು- ಹರಿಪ್ರಸಾದ್ ಆಚಾರ್ಯ,
ಪೂಜಾ ಮತ್ತು ಅಲಂಕಾರದ ಉಸ್ತುವಾರಿ- ಪ್ರಕಾಶ್ ಆಚಾರ್ಯ
ಸೇವಾ ಕೇಂದ್ರದ ಕಛೇರಿ ನಿರ್ವಹಣೆ-ಲಲಿತಾ ಆಚಾರ್ಯ, ಹರಿಣಿ ಪೂಜಾರಿ,
ಮುದ್ದು ಕೃಷ್ಣ ತೀರ್ಪುಗಾರರು-ಲೀಲಾ ಪೂಜಾರಿ, ಹರಿಪ್ರಸಾದ್,
ಅನ್ನಸಂತರ್ಪಣೆ ನಿರ್ವಹಣಾ ಸಮಿತಿ- ಆನಂದ ಪೂಜಾರಿ, ಹರೀಶ್ ಪೂಜಾರಿ, ಸಚಿನ್ ಶೆಟ್ಟಿ, ದಿನೇಶ್ ಅಂಚನ್, ಧನಂಜಯ ಕುಲಾಲ್
ಸಾಂಸ್ಕøತಿಕ ಸಮಿತಿ- ಪ್ರಶಾಂತ್ ಪೂಜಾರಿ, ರಘುವೀರ್ ಶೆಟ್ಟಿ, ಸಂಧ್ಯಾ ಶೆಟ್ಟಿ, ಮಮತಾ ಪ್ರಕಾಶ್, ಆರತಿ ಕುಮಾರಿ
ಭಜನಾ ಸಮಿತಿ-ಮಂಜುನಾಥ ಆಚಾರ್ಯ, ಸುಲೋಚನಾ ಕೋಟ್ಯಾನ್, ಪ್ರೇಮಾ ಪೂಜಾರಿ, ಪುಷ್ಪ ಕುಲಾಲ್, ಆಶ್ವಿನಿ ಪ್ರಭಾಕರ್, ಪದ್ಮಶ್ರೀ ಪೂಜಾರಿ, ಗೀತಾ ಕುಲಾಲ್
ಕ್ರೀಡಾ ಸಮಿತಿ- ಸುರೇಶ್ ಪೂಜಾರಿ ಕಾಸ್ರಬೈಲು, ದಿನೇಶ್ ಪೂಜಾರಿ ಬಿರೋಟ್ಟು, ಸತೀಶ್ ಪೂಜಾರಿ ಅಬ್ಬನಡ್ಕ, ಸುರೇಶ್ ಪೂಜಾರಿ ಅಬ್ಬನಡ್ಕ, ಉದಯ ಅಂಚನ್ ಬೋಳ, ಸುನೀತಾ ಪಿಂಟೋ, ಹರಿಣಾಕ್ಷಿ ಪೂಜಾರಿ