“ಕ್ರಿಸ್ತೀ ಕಲಾಂಗಣ್” ಕಲಾ ತಂಡದಿಂದ “ಸ್ವಾರ್ಥಾಚಿ ದಾವ್ಲಿ” ನಾಟಕ ಪ್ರದರ್ಶನ
ಬೈಂದೂರು; ವಾರ್ಷಿಕ ಮಹಾ ಹಬ್ಬದ ಸಂಜೆ ಬೈಂದೂರಿನ ಸಾಂಸ್ಕ್ರತಿಕ ತಂಡದಿಂದ ಮನೋರಂಜನ ಕಾರ್ಯಕ್ರಮವಾಗಿ ಖ್ಯಾತ ನಾಟಕಗಾರರಾದ ಬರ್ನಾಡ್ ಜೆ.ಕೋಸ್ತಾ, ಕುಂದಾಪುರ ಇವರು ರಚಿಸಿದ ಸಾಮಾಜಿಕ, ಹಾಸ್ಯಭರಿತ, ನಿತಿದಾಯಕ “ಸ್ವಾರ್ಥಾಚಿ ದಾವ್ಲಿ” ಕೊಂಕಣಿ ನಾಟಕ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಬೈಂದೂರು ಚರ್ಚಿನ ಪ್ರಧಾನ ಧರ್ಮಗುರು ವಂ। | ವಿನ್ಸೆಂಟ್ ಕುವೆಲ್ಲೊ, ಮಾತನಾಡಿ ಬೈಂದೂರು ಚರ್ಚಿನಲ್ಲಿ ಉತ್ತಮ ಕಲಾವಿದರಿದ್ದಾರೆ, ಬೇರೆ ಕಡೆ ತಾವೇ ನಟಿಸಿ ನಾಟಕ ಮಾಡುವರು ಕಡಿಮೆಯಾಗಿದ್ದಾರೆ, ಆದರೆ ನಮ್ಮ ಇಗರ್ಜಿಯ ತರುಣರು, ದೊಡ್ಡವರು ವರ್ಷಪ್ರತಿ ನಾಟಕದಲ್ಲಿ ಅಭಿನಯಿಸಿ ಕಲೆಯನ್ನು … Continue reading “ಕ್ರಿಸ್ತೀ ಕಲಾಂಗಣ್” ಕಲಾ ತಂಡದಿಂದ “ಸ್ವಾರ್ಥಾಚಿ ದಾವ್ಲಿ” ನಾಟಕ ಪ್ರದರ್ಶನ
Copy and paste this URL into your WordPress site to embed
Copy and paste this code into your site to embed